issn: 2581-8511 volume- 3 tumbe group of international

6
Group of International Journals A Peer Reviewed Multidisciplinary Journal www.tumbe.org Page | 83 Volume- 3 Issue-1 January-April: 2020 ISSN: 2581-8511 Tumbe Impact Factor: 4.75 18 ಶತನದ ಪವಗಡ ಪರ ಡ. ರ ಸನ ಸಹ ಾ ಪಕರ, ಇಥಹಸ ಶಭಗ, ಸಾಱ ಪಾ ಥಮ ದಾ , ರಟಗ. ರಾವನ ಮತನದ ಯಲವು ಡಕವದ ಇಥಹಸಕರಱಗ ಒಂದ ಕತಹಲಱ ಶಷಯವಘರತ ತದ. ಕಾಟಕದ ಶಶಧ ತಲಎಥ ತದ ಸಣ ಪಟ ಮತನಗಳ ಯಲ ಪರಷಬಗಘ ಸಪ ಷಟ ವಘ ಏನು ಳಲ ಅಸಧಾ ವಗತ ತದ ಆದರ ಶಜಯನಗರ ಸಾಜ ಾದ ಆಡತವಧಯಿ ಉದರಹದ ಕ ಪಟ ರಜಮತನಗಳ ಉಗಮದ ಬಗಗ ತಡವಗ ಶಜಯನಗರ ಸಾ ಜ ಾದ ಸವ ಱಪದ ಕಟ ಳಗ ಅವಗಳ ಬಳವತಗಗಅಂತಗಾತವಘದ ದವ ಎಂಬ ಅಂಶವು ನನಿ ಟ ಳ ಳ ಭಗತ ತದಯಕ ಮತನಗಳ ಅಹತ ತವ ಕ ಶಜಯನಗರ ಶಜಯನಗರೋತ ತರ ಲದಿ ಮತ ಚಕಾ ವಥಾಗಳ ಅಮಥರಂದ ಎಲಿ ಿ ೋಗಳು ಕಟ ಟಲ ಅಖಲಗದ ದ ವೋ ಅಲಿ ಿ ಇಂತಹ ಮತನಗಳ ತಹಂಡವ ಶಜಯನಗರ ಚಕಾ ವಥಪಗಂಡಯಿ ವಂಕಟಪಥ ರಯನ ಆವ ಡಥತದ ಧಾದಿ (1586-1614) ಉದರಹಶಷಟ ಫಾವಘದ. ವಗಡ ೋಯು ಕಟ ವವರಗ ವಗಡ ಳಪಟ ಹು ಪಾ ವಧಾನಕ ಬರಲಿ . ವಗಡ ಸತ ತಮತ ನ ಪೂ ಲಗಳು ತಮೂ ದಘಹಂಡ ಮತನದ ಯಕರ ವಂಕಟಪಥರಯನ ಲಧಂಧೋಚಗ ಪಾ ಾ ತದರಆದ ದ ಱಂಳಪಟ ಶಜಯನಗೋರತ ತರ ಲದಿ ಉದರಹಸಪ ಷಟ ವಘದ ಈಗಗಳ ಇದರ ಬಗೆ ಶೋಧಕರದ || .. ಯೋಘಶವ ರಪ ಪ ನವರ ಧೋಾವದ ಳಖನವಂದರಿ ಸಪ ಷಟ ಪಢಹದ ದರ. ಕೀ ವ: ವಗಡ ಗರರ, ಥಮೂ ಪ ಯಕ, ಜಥ ಷಾ, ಪದ () ಥಮೂ ಪ ಪ ಯಕ, ಕ ವಂಟಕಟಪಥ. ಫಠೀ ವಗಡ ಳಪಟ ನ ಸಾ ಪ ಹಘ ಸಾ ಪಕನ ಯಲದ ಬಗೆ ಈಗಗಳ ಹಲವ ಅಧಾ ಯನಗಳ ನಧವ. ಅಧಾ ಯನಗಳಿ ಒಮೂ ತಶಲಿ ಧರವದ ಬರಥತದ. ನನಗ ಇಥತೋಚಗ 1801ರಿ ಮಂಕಝ ರಹದ ಆಂಗಿ ಖಯ ರಥದ ಅದ ಎಲಿ ಸಮಾ ಗ ಉತ ತರ ಡಥದ. ಅಲಿ ದ ವಗಡದಿ ರಥರವ ಕನು ಡ ಭಯ ದಖಲಯಂಶೋಧನ ಸಮಯದಿ ನನಗ ರದ , ಅದ ಖಡ ಸಾ ಪಯ ಬಗೆ ಹಘ ಅವನ ಯಲದ ಬಗಗ ಮಂಕಝಯ ಅಮಾ ಯವು ಅಮೋಧಸತ ತದ. ಆದ ದ ಱಂ ಎರಡ ದಖಲಗಳು ಆರವಘಟ ಂಡ ಮತ ವಗಡ ಭಗದಿ ರವ ಜನಪದ ಗಥಗಳು ಫರಕವಘ ಬಳಹಂಡ ಅದರ ಯಲ ಹಘ ಳಪಟ ನ ಸಾ ಪಯ ಬಗಗ ಅಧಾ ನ ಡಲ ಪಾ ಯಥು ಹದ ದ ೋ.

Upload: others

Post on 18-Dec-2021

2 views

Category:

Documents


0 download

TRANSCRIPT

Tumbe Group of International Journals

A Peer Reviewed Multidisciplinary Journal

www.tumbe.org Page | 83

Volume- 3 Issue-1 January-April: 2020

ISSN: 2581-8511

Tumbe

Impact Factor: 4.75

18ನೇ ಶತಮಾನದ ಪಾವಗಡ ಪಾಳೇಗಾರರು

ಡಾ. ಪ್ರ ಸನನ

ಸಹ ಪ್ರಾ ಧ್ಯಾ ಪಕರು, ಇತಿಹಾಸ ವಿಭಾಗ,

ಸರ್ಕಾರಿ ಪಾ ಥಮ ದರ್ಜಾ ರ್ಕಲೇಜು, ಕೊರಟಗೆರೆ.

ಪ್ರ ಸ್ತಾ ವನೆ

ಮನೆತನದ ಮೂಲವನ್ನು ಹುಡುಕುವುದು ಇತಿಹಾಸಕರರಿಗೆ ಒಂದು ಕುತೂಹಲರ್ಕರಿ

ವಿಷಯವಾಗಿರುತತ ದೆ. ಕರ್ನಾಟಕದ ವಿವಿಧ ಕಡೆ ತಲೆಎತಿತ ದ ಸಣ್ಣ ಪುಟಟ ಮನೆತನಗಳ ಮೂಲ ಪುರುಷರ ಬಗೆಗೂ

ಸಪ ಷಟ ವಾಗಿ ಏನನ್ನು ಹೇಳಲು ಅಸಾಧಾ ವಾಗುತತ ದೆ ಆದರೆ ವಿಜಯನಗರ ಸಾಮ್ರಾ ಜಾ ದ ಆಡಳಿತಾವದಿಯಲಿ್ಲ

ಉದಯಿಸಿದ ಚಿಕಕ ಪುಟಟ ರಾಜಮನೆತನಗಳ ಉಗಮದ ಬಗೆಗೆ ಮ್ರತರ್ನಡುವಾಗ “ವಿಜಯನಗರ ಸಾಮ್ರಾ ಜಾ ದ

ಸವ ರೂಪದ ಚೌಕಟ್ಟಟ ನೊಳಗೆ ಅವುಗಳ ಹುಟಟ ಬೆಳವಣಿಗೆಗೆಳು ಅಂತಗಾತವಾಗಿದದ ವು ಎಂಬ ಅಂಶವನ್ನು ರ್ನವು

ನೆನಪಿನಲಿ್ಲಟ್ಟಟ ಕೊಳಳ ಬೇರ್ಕಗುತತ ದೆ”ಈ ರ್ನಯಕ ಮನೆತನಗಳು ಅಸಿತ ತವ ಕ್ಕಕ ಬಂದದುದ ವಿಜಯನಗರ

ವಿಜಯನಗರೋತತ ರ ರ್ಕಲದಲಿ್ಲ ಮತ್ತತ ಆ ಚಕಾ ವತಿಾಗಳ ಅನ್ನಮತಿಯಿಂದ ಎಲಿೆಲಿ್ಲ ಕೊೋಟೆಗಳನ್ನು ಕಟಟ ಲು

ಅನ್ನಕೂಲಗಳಿದುದ ವೋ ಅಲಿಲಿ್ಲ ಇಂತಹ ಮನೆತನಗಳು ರ್ಕಣಿಸಿಕೊಂಡವು ವಿಜಯನಗರ ಚಕಾ ವತಿಾ

ಪೆನ್ನಗಂಡಯಲಿ್ಲ ವಂಕಟಪತಿ ರಾಯನ ಆಳಿವ ಕ್ಕ ಮ್ರಡುತಿತ ದದ ಸಂಧರ್ಾದಲಿ್ಲ (1586-1614) ಉದಯಿಸಿದುದ

ವೈಶಿಷಟ ಪೂಣ್ಾವಾಗಿದೆ. ಪ್ರವಗಡ ಕೊೋಟೆಯನ್ನು ಕಟ್ಟಟ ವವರೆಗೆ ಈ ಪ್ರವಗಡ ಪ್ರಳೆಪಟ್ಟಟ ಹೆಚ್ಚು

ಪಾ ವಧಾಮ್ರನಕ್ಕಕ ಬರಲ್ಲಲಿ . ಪ್ರವಗಡ ಸುತತ ಮುತತ ಲ್ಲನ ಸಂಪನ್ಮೂ ಲಗಳನ್ನು ತಮೂ ದಾಗಿಸಿಕೊಂಡ ಆ

ಮನೆತನದ ಆರಂರ್ ರ್ನಯಕರು ವಂಕಟಪತಿರಾಯನ ರ್ಕಲದಿಂದಿೋಚೆಗೆ ಪಾ ಖ್ಯಾ ತದಾರರು ಆದದ ರಿಂದ ಈ

ಪ್ರಳೆಪಟ್ಟಟ ವಿಜಯನಗೋರತತ ರ ರ್ಕಲದಲಿ್ಲ ಉದಯಿಸಿದುದ ಸಪ ಷಟ ವಾಗಿದೆ ಈಗಾಗಲೇ ಇದರ ಬಗೆೆ

ಸಂಶೋಧಕರಾದ ಡಾ|| ಡಿ.ಎನ್. ಯೋಗಿಶವ ರಪಪ ನವರು ದಿೋರ್ಾವಾದ ಲೇಖನವಂದರಲಿ್ಲ ಸಪ ಷಟ ಪಡಿಸಿದಾದ ರೆ.

ಕೀ ವರ್ಡ್: ಪ್ರವಗಡ ಪ್ರಳೇಗಾರರು, ತಿಮೂ ಪಪ ರ್ನಯಕ, ಜಾತಿ ಸಂರ್ಷಾ, ಪೆದದ (ದೊಡಡ ) ತಿಮೂ ಪಪ ರ್ನಯಕ,

ಚಿಕಕ ವಂಟಕಟಪತಿ.

ಪಿಠೀಕೆ

ಪ್ರವಗಡ ಪ್ರಳೆಪಟ್ಟಟ ನ ಸಾಾ ಪನೆ ಹಾಗೂ ಆ ಸಾಾ ಪಕನ ಮೂಲದ ಬಗೆೆ ಈಗಾಗಲೇ ಹಲವು ಅಧಾ ಯನಗಳು

ನಡೆದಿವ. ಆ ಅಧಾ ಯನಗಳಲಿ್ಲ ಒಮೂ ತವಿಲಿದಿರುವುದು ಕಂಡು ಬರುತಿತ ದೆ. ನನಗೆ ಇತಿತ ೋಚೆಗೆ 1801ರಲಿ್ಲ ಮಂಕಜಿ

ರಚಿಸಿದದ ಆಂಗಿ ಕೈಪಿಯತ್ತ ದೊರೆತಿದುದ ಅದು ಈ ಎಲಿ ಸಮಸ್ಯಾ ಗೆ ಉತತ ರ ಕೊಡುವಂತಿದೆ. ಅಲಿದೆ

ಪ್ರವಗಡದಲಿ್ಲ ದೊರತಿರುವ ಕನು ಡ ಭಾಷೆಯ ದಾಖಲೆಯಂದು ಸಂಶೋಧನ ಸಮಯದಲಿ್ಲ ನನಗೆ

ದೊರಕಿದುದ , ಅದು ಕೂಡ ಈ ಸಾಾ ಪನೆಯ ಬಗೆೆ ಹಾಗೂ ಅವನ ಮೂಲದ ಬಗೆಗೆ ಮಂಕಜಿಯ ಅಭಿಪ್ರಾ ಯವನ್ನು

ಅನ್ನಮೋದಿಸುತತ ದೆ. ಆದದ ರಿಂದ ರ್ನನ್ನ ಈ ಎರಡು ದಾಖಲೆಗಳನ್ನು ಆಧ್ಯರವಾಗಿಟ್ಟಟ ಕೊಂಡು ಮತ್ತತ ಪ್ರವಗಡ

ಭಾಗದಲಿ್ಲ ದೊರಕಿರುವ ಜಾನಪದ ಕೃತಿಗಳನ್ನು ಪೂರಕವಾಗಿ ಬಳಸಿಕೊಂಡು ಅದರ ಮೂಲ ಹಾಗೂ

ಪ್ರಳೆಪಟ್ಟಟ ನ ಸಾಾ ಪನೆಯ ಬಗೆಗೆ ಅಧಾ ನ ಮ್ರಡಲು ಪಾ ಯತಿು ಸಿದೆದ ೋನೆ.

Tumbe Group of International Journals

www.tumbe.org Page | 84

Volume- 3 Issue-1 January-April : 2020

ISSN: 2581-8511

Impact Factor: 4.75

1801ರ ಮಂಕಜಿಯ ಅಪಾ ಕಟ್ಟತ ಆಂಗಿ ದಾಖಲೆಯ ಪಾ ರ್ಕರ ಪ್ರವಗಡ ರ್ನಯಕ ಮನೆತನದ

ಮೂಲಪುರುಷರ್ನದ ಬಲಿಪಪ ರ್ನಯಕನ್ನ ಆರಂರ್ದಲಿ್ಲ ಅಂದರೆ ಪ್ರವಗಡ ರ್ನಯಕರ ರಾಜಾ ವನ್ನು ಸಾಾ ಪನೆ

ಮ್ರಡುವುದರ ಮದಲು ಆಂಧಾ ಪಾ ದೇಶದ ಅನಂತಪುರ ಜಿಲಿೆಯ ಗುತಿತ ಯಲಿ್ಲ ನೆಲೆಸಿದದ ನ್ನ. ಇವನಿಗೆ

ಅಜಜ ಪಪ ರ್ನಯಕ ಮತ್ತತ ತಿಮೂ ಪಪ ರ್ನಯಕ ಎಂಬ ಸೋದರರು ಇದದ ರು ಈ ಸೋದರರು ಗುತಿತ ಯಿಂದ ವಲಸ್ಯ

ಹೊರಟ್ಟ ಇಂದಿನ ಚಿಕಕ ಬಳ್ಳಳ ಪುರ ಪ್ರಾ ಂತಾ ಕ್ಕಕ ಬರುತಾತ ರೆ. ಆದದ ರಿಂದ ಬಲಿಪಪ ರ್ನಯಕನ್ನ ಪ್ರಳೆಪಟ್ಟಟ ವಿನ

ಮೂಲಪುರುಷ ಗುತಿತ ಯಿಂದ ಬಂದವರ್ನದದ ರಿಂದ ಅಲಿ್ಲನ ಭಾಷೆ ತೆಲುಗು. ಆದದ ರಿಂದ ಅವನ್ನ ತೆಲುಗು

ಮೂಲದವನೆಂದು ಹೇಳಬಹುದು.

ಈ ಪ್ರಳೆಪಟ್ಟಟ ಸಾಾ ಪನೆಯಾದದುದ ಬಲಿಪಪ ರ್ನಯಕನಿಂದ. ಅವನ ಮೂಲಸಾಾ ನ ಗುತಿತ ಆದದ ರಿಂದ

ಇವನ್ನ ತೆಲುಗು ಮೂಲದವರ್ನಗಿದುದ , ಕನು ಡ ಪಾ ದೇಶಕ್ಕಕ ಬಂದು ಈ ಪ್ರಳೆಪಟ್ಟಟ ನಲಿ್ಲ ತನು ಸಾಮಥಾ ಾ ಪಾ ದಶಿಾಸಿ

ವಿಜಯನಗರ ಚಕಾ ವತಿಾಗಳ ವಿಶ್ವವ ಸವನ್ನು ಗಳಿಸಿಕೊಂಡು ಸಾಾ ಪಿಸಿದನೆಂದು ಸಪ ಷಟ ಪಡಿಸಬಹುದು.

ಈ ಮನೆತನದಲಿ್ಲ ಹತ್ತತ ಪ್ರಳೇಗಾರರು ಆಳಿವ ಕ್ಕ ನಡೆಸಿದಾದ ರೆ. (175 ವಷಾಗಳ ರ್ಕಲ) ಅದರಲಿ್ಲ

ಹದಿನಂಟನ ಶತಮ್ರನದ ಪ್ರಳೇಗಾರರನು ಈ ಕ್ಕಳಕಂಡಂತೆ ಚಚಿಾಸಬಹುದು.

ತಿಮ್ಮ ಪ್ಪ ನಾಯಕ 1700 : 1744

ತಾಳಪಪ ರ್ನಯಕ ರೋಗಪಿೋಡಿತರ್ನಗಿ ಮರಣ್ ಹೊಂದಿದನ್ನ. ಅವನಿಗೆ ತಿಮೂ ಪಪ ರ್ನಯಕ ಎಂಬ

ಮಗನಿದದ ನ್ನ. ಇವನ ತಾತರ್ನಗಿದದ ತಿಮೂ ಪಪ ರ್ನಯಕನ್ನ ತನು ದೊಡಡ ಪಪ ರ್ನದ ಬಲಿಪಪ ಹಾಗೂ ಆತನ

ಮಗರ್ನದ ತಿಮೂ ಪಪ ನನ್ನು ಬಂಧಿಸಿ ಸ್ಯರೆಯಲಿ್ಲಟ್ಟಟ ದದ ನ್ನ. ಅವರು ಅಲಿ್ಲಯೇ ಮರಣ್ ಹೊಂದಿದದ ರು. ಇವನ ತಂದೆ

ತಾಳಪಪ ರ್ನಯಕ ರೋಗಪಿೋಡಿತರ್ನಗಿ ಮರಣ್ ಹೊಂದಿದ ಮೇಲೆ ತಿಮೂ ಪಪ ರ್ನಯಕನ್ನ ತನು ಎಲಿ ಸಂಬಂಧಿಕರ,

ಪಾ ರ್ಜಗಳ, ಮುಖಾ ಅಧಿರ್ಕರಿಗಳ ಒಪಿಪ ಗೆಯನ್ನು ಪಡೆದುಕೊಂಡು ಕಿಾ .ಶ. 1700ರಲಿ್ಲ ಪ್ರವಗಡ ಸಂಸಾಾ ನಕ್ಕಕ

ಅಧಿಕೃತವಾಗಿ ಪಟಟ ಕ್ಕಕ ಬಂದನ್ನ. ಇವನ್ನ ಇನ್ಮು ಯುವಕರ್ನಗಿದುದ 44 ವಷಾಗಳ ರ್ಕಲ (ಅಂದರೆ 1744ರವರೆಗೆ)

ಆಳಿವ ಕ್ಕ ಮ್ರಡಿದನೆಂದು ಹೇಳಲಾಗಿದೆ. ಶ್ವಂತಿಪಿಾ ಯ ವಾ ಕತ ಯಾಗಿದದ ಈತನ್ನ ಬಡವರನ್ನು ಪಿಾ ೋತಿಸುತಾತ

ಬುದಿದ ವಂತರಿಗೆ ಆಶಾ ಯದಾತರ್ನಗಿದದ ನ್ನ. ತನು ರಾಣಿಯಾದ ವಂಕಟಮೂ ನಿಂದ ಪೆದಾದ ತಿಮೂ ಪಪ ರ್ನಯಕ,

ಚಿಕಕ ತಿಮೂ ಪಪ ರ್ನಯಕ ಮತ್ತತ ಚಿಕಕ ವಂಕಟಪತಿರ್ನಯಕ ಎಂಬ ಮೂರು ಮಕಕ ಳನ್ನು ಪಡೆದಿದದ ನ್ನ. ಇವರಲಿ್ಲ

ಹಿರಿಯವರ್ನದ ಪೆದದ (ದೊಡಡ ) ತಿಮೂ ಪಪ ರ್ನಯಕನ್ನ ಬಿಲಿು ವಿದೆಾ ಯಲಿ್ಲ ಪಾ ವಿೋಣ್ರ್ನಗಿದದ ನ್ನ. ಉತತ ಮ

ದೇಹದಾಡಾ ಾವನ್ನು ಹೊಂದಿದದ ಈತನಿಗೆ ಶಸತ ರವಿದೆಾ ಗಳೆಲಿಾ ಕರಗತವಾಗಿದದ ವು. ಇವನ್ನ ಬೆಳೆದು ದೊಡಡ ವರ್ನದ

ಮೇಲೆ ಅವನಷೆಟ ೋ ಸುಂದರವಾದ ಹುಡುಗಿಯಂದಿಗೆ ವಿವಾಹ ಮ್ರಡಲು ಆತನ ತಂದೆ ತಿಮೂ ಪಪ ರ್ನಯಕನ್ನ

ಪಾ ಯತು ಮ್ರಡತೊಡಗಿದನ್ನ.

ಜಾತಿ ಸಂಘರ್್

ಪ್ರವಗಡ ಸಂಸಾಾ ನದ ಸನಿಹದಲಿೆೋ ಇದದ ರಾಜವಂಟ್ಟಾ ಯ ಗೌಡರ್ನದ ಚಿಕಕ ಪಪ ಗೌಡನಿಗೆ ಸುಂದರವಾದ

ಮಗಳಿದದ ಳು. ಈ ಕನೆಾ ಯೇ ತಕಕ ವಳೆಂದು ಯೋಚಿಸಿ ವಿವಾಹದ ಪಾ ಸಾತ ಪದ ಸಂದೇಶವನ್ನು ಚಿಕಕ ಪಪ ಗೌಡನಿಗೆ

ಕಳುಹಿಸಿದನ್ನ. ಪ್ರವಗಡದ ಆಂಗಿ ಕೈಫ್ತತ ಯತ್ತತ ಅವನ್ನ ಕೊಟಟ ಉತತ ರವನ್ನು ಈ ರಿೋತಿ ದಾಖಲ್ಲಸಿದೆ “ನಿೋವು

ಯರಾಗಲಿ ಜಾತಿಗೆ ಸೇರಿದವರು, ರ್ನವು ಬೇರೆ ಜಾತಿಯವರು. ಯಾರಾದರೂ ಮತೊತ ಂದು ಜಾತಿಗೆ

ಸೇರಿದವರಂದಿಗೆ ವಿವಾಹ ಸಂಬಂಧ ಬೆಳೆಸಲು ಸಾಧಾ ವೇ? ರ್ನಯಿಯ ಮಲೆಯಲಿ್ಲ ಹಾಲ್ಲದದ ರೇನ್ನ? ಅದು

ರ್ನಯಿಗೆ ಮ್ರತಾ ಸಿೋಮಿತ” ಈಗಾಗಲೇ ಆರಂರ್ದಲಿ್ಲ ತಿಳಿಸಿರುವಂತೆ ರಾಜವಂಟ್ಟಾ ಯ ಗೌಡರು ಕುಂಚಿಟ್ಟಗರ

ಜರ್ನಂಗಕ್ಕಕ ಸೇರಿದವರಾಗಿದುದ ತನು ಮಗಳನ್ನು ಗಲಿ ಜರ್ನಂಗದ ತಿಮೂ ಪಪ ರ್ನಯಕ ಮಗ ಪೆದದ

ತಿಮೂ ಪಪ ರ್ನಯಕನಿಗೆ ವಿವಾಹ ಮ್ರಡಿಕೊಡಲು ಒಪಪ ಲ್ಲಲಿ . ಇಲಿ್ಲ ಮತೊತ ಮೂ ಜಾತಿ ಸಂರ್ಷಾವೇಪಾಡುತತ ದೆ.

Tumbe Group of International Journals

www.tumbe.org Page | 85

Volume- 3 Issue-1 January-April : 2020

ISSN: 2581-8511

Impact Factor: 4.75

ರಾಜವಂಟ್ಟಾ ಗೌಡನ ಮ್ರತ್ತಗಳಿಂದ ಕ್ಕರಳಿದ ತಿಮೂ ಪಪ ರ್ನಯಕನ್ನ ಅವನ ಮೇಲೆ ಆಕಾ ಮಣ್ ಮ್ರಡಿ ಆ

ಪಾ ದೇಶವನ್ನು ಕೊಳೆಳ ಹೊಡೆದನ್ನ, ಚಿಕಕ ಪಪ ಗೌಡನನ್ನು ಸ್ಯರೆಹಿಡಿದು ಪ್ರವಗಡಕ್ಕಕ ಕರೆತಂದು ರ್ಕರಾಗೃಹದಲಿ್ಲ

ಇಟಟ ನ್ನ. ಕ್ಕಲದಿನಗಳ ನಂತರ ಅವನನ್ನು ಬಿಡುಗಡೆಗಳಿಸಿ ರಾಜವಂಟ್ಟಾ ಯಲಿ್ಲ ಪುನರ್ ಪಾ ತಿಷ್ಠಾ ಪಿಸಿದನ್ನ. ತನು

ಮಗನ ಈ ವಿವಾಹ ಮುರಿದುಬಿದದ ನಂತರ, ತನು ಪತಿು ಯ ಸಂಬಂಧಿಕರ್ನದ ಅಗಸನಪ್ರಳಾ ದ ದಾಸಪಪ ನ

ಮಗಳ್ಳದ ಅಚು ಮೂ ಎಂಬುವಳನ್ನು ತನು ಮಗನೊಂದಿಗೆ ವಿವಾಹ ಮ್ರಡಿಸಿದನ್ನ. ಇವಳನ್ನು ಲಕ್ಷ್ೂ ಮೂ ಎಂದೂ

ಕರೆಯುತಿತ ದದ ರು. ಎರಡನ ಮಗರ್ನದ ಚಿನು ತಿಮೂ ಪಪ ರ್ನಯಕನಿಗೆ ತನು ದಳವಾಯಿಯಾದ ಚಂದಾ ಯಾ ನ

ಮಗಳ್ಳದ ಸಂಜಿೋವಮೂ ಎಂಬುವಳನ್ನು ವಿವಾಹ ಮ್ರಡಿಸಿದನ್ನ.

ಪೆದದ (ದೊಡಡ ) ತಿಮ್ಮ ಪ್ಪ ನಾಯಕ (ಕರ . ಶ. 1744 – 1774)

ತಿಮೂ ಪಪ ರ್ನಯಕನ ಮರಣ್ದ ನಂತರ ಅವನ ಹಿರಿಯಪುತಾ ಪೆದದ ತಿಮೂ ಪಪ ರ್ನಯಕ ಕಿಾ .ಶ. 1745 ರ ರರ್ಕತ ಕಿಿ

ಸಂವತಸ ರದಲಿ್ಲ ಅಧಿರ್ಕರಕ್ಕಕ ಬಂದನ್ನ. ಪ್ರವಗಡವರ್ನು ಳಿದ ರ್ನಯಕರುಗಳಲಿ್ಲ ಅಗಾ ಗಣ್ಾ ರ್ನದ ಈತನ್ನ ಅನಕ

ಜನೊೋಪಯೋಗಿ ಕ್ಕಲಸಗಳನ್ನು ಮ್ರಡುತಾತ ಪಾ ಸಿದಧಯಾಗಿದಾದ ನೆ. ನಿೋರಾವರಿಗೆ ಪ್ಾ ೋತಾಸ ಹ ನಿೋಡಿ

ಬೊಮೂ ತನಹಳಿಳ ಬಳಿ ಗೌರಸಮಮೇಟ್ಟ ಮತ್ತತ ನಲ್ಲಗೇನಪಳಿಳ ಬಳಿ ಕ್ಕರೆಗಳನ್ನು ನಿಮಿಾಸಿ ಕೃಷಿಯನ್ನು ವಿಸಾತ ರ

ಮ್ರಡಿದನ್ನ. ಗೌರಸಮಮೇಟ್ಟ ಕ್ಕರೆಯ ಬಳಿ ಒಂದು ಹೊಸ ಗಾಾ ಮವನ್ನು ಸಾಾ ಪಿಸಿ ಅದಕ್ಕಕ ತಿಮೂ ಪಪ ರ್ನಯಕನಹಳಿಳ

ಎಂದು ರ್ನಮಕರಣ್ ಮ್ರಡಿದನ್ನ.

ತಿಮೂ ಪಪ ರ್ನಯಕನ ರ್ಕಲದಲಿ್ಲ ಮರಾಠರು ಆಕಾ ಮಣ್ ಮ್ರಡಿ ಪ್ರವಗಡ ಪ್ರಳೆಯಪಟ್ಟಟ ನ ಕ್ಕಲವು

ಪ್ರಾ ಂತಾ ಗಳನ್ನು ವಶಪಡಿಸಿಕೊಂಡಿದದ ರು. ಅವುಗಳನ್ನು ಪುನಃ ಪಡೆದುಕೊಳಳ ಲು ಪಾ ಯತಿು ಸಿದ ದೊಡಡ (ಪೆದದ )

ತಿಮೂ ಪಪ ರ್ನಯಕನ್ನ ಸೇನೆಯನ್ನು ಸಂಗಾ ಹಿಸಿ ಹಠಾತತ ನೆ ದಾಳಿ ಮ್ರಡಿದನ್ನ. ಆ ಪ್ರಾ ಂತಾ ದಲಿ್ಲದದ ಮರಾಠ

ಅಧಿರ್ಕರಿಗಳನ್ನು ಸೋಲ್ಲಸಿ ಅವರಿಂದ ಗುಮೂ ಗಟಟ , ವಿರೂಪಸಂದಾ , ಮ್ರದೇರಾಜಂಡಪಳಿಳ , ದೊಮೂ ತ್ತಮರಿ,

ನರಳೆಕುಂಟೆ, ಚೇಲಾಪುರಂ ಎಂಬ ಊರುಗಳನ್ನು ವಶಪಡಿಸಿ ಕೊಂಡನ್ನ. ಈ ಗಾಾ ಮಗಳು ಹಲವಾರು

ವಷಾಗಳಿಂದ ಪ್ರವಗಡ ರ್ನಯಕರ ಅಧಿೋನದಲಿ್ಲದದ ವು. ಆದರೆ ಮರಾಠರು ಅವುಗಳನ್ನು ವಶಪಡಿಸಿಕೊಂಡು

ಆಳುತಿತ ದದ ರು. ಪ್ರವಗಡ ರ್ನಯಕರಿಂದ ಸೋತ್ತ ಅವಮ್ರನಿತರಾದ ಮರಾಠ ಅಧಿರ್ಕರಿಗಳು ಅಧಿಕ

ಸೈನಾ ದೊಂದಿಗೆ ಸೋಲ್ಲನ ಸೇಡನ್ನು ತಿೋರಿಸಿಕೊಳಳ ಲು ಪ್ರವಗಡ ಕೊೋಟೆಯ ಮೇಲೆ ಆಕಾ ಮಣ್ ಮ್ರಡಿದರು.

ಪೇಟೆಯನ್ನು ಲೂಟ್ಟಗೈದು ದೊಡಡ ತಿಮೂ ಪಪ ರ್ನಯಕರನನ್ನು ಸ್ಯರೆಹಿಡಿದರು. ನಂತರ ಅವನ ಕಿರಿಯ ಸಹೊೋದರ

ಚಿಕಕ ವಂಕಟಪತಿರ್ನಯಕನನ್ನು ಅಧಿರ್ಕರದಲಿ್ಲ ಕುಳಿಳ ರಿಸಿದರು.

ಚಿಕಕ ವೆಂಟಕಟಪ್ತಿ

ಚಿಕಕ ವಂಕಟಪತಿಯು ಅಧಿರ್ಕರವನ್ನು ಪಡೆದುಕೊಂಡ ಮೇಲೆ ಮರಾಠರ ಸ್ಯರೆಯಿಂದ ತನು ಅಣ್ಣ ರ್ನದ

ದೊಡಡ ತಿಮೂ ಪಪ ರ್ನಯಕನನ್ನು ಬಿಡಿಸುವ ಪಾ ಯತು ವನ್ನು ಮ್ರಡತೊಡಗಿದನ್ನ. ಇದಕೊಕ ೋಸಕ ರ ಅವನ್ನ

ಮೈಸೂರಿನ ಸವಾಾಧಿರ್ಕರಿ ಹೈದರಾಲ್ಲಯ ಬಳಿ ಹೊೋಗಿ ನಿವೇದನೆ ಮ್ರಡಿಕೊಮಡು, ತಾನ್ನ ಮೈಸೂರಿಗೆ

ನಿಷೆಾ ಯಿಂದ ಇರುವುದಾಗಿ ರ್ರವಸ್ಯ ನಿೋಡಿ, ವಾಷಿಾಕ 10 ಸಾವಿರ ರೂಗಳ ನಜರ್ ನ್ನು (ರ್ಕಣಿಕ್ಕ) ನಿೋಡುವ

ಒಪಪ ಂದಕ್ಕಕ ಸಹಿ ಹಾಕಿದನ್ನ. ಇದರಿಂದ ಸಂಪಿಾ ೋತರ್ನದ ಹೈದರಾಲ್ಲಯು ಮಧಾ ಸಿಾ ಕ್ಕ ವಹಿಸಿ ಮರಾಠರ

ಸ್ಯರೆಯಲಿ್ಲದದ ದೊಡಡ ತಿಮೂ ಪಪ ರ್ನಯಕನನ್ನು ಬಿಡುಗಡೆಗಳಿಸಿದನ್ನ. ನಂತರ ಚಿಕಕ ವಂಕಟಪತಿರ್ನಯಕನ್ನ

ತನು ಅಣ್ಣ ನಿಗೆ ಅಧಿರ್ಕರವನ್ನು ಬಿಟ್ಟಟ ಕೊಟ್ಟಟ ಅವನಿಗೆ ಸಹಾಯಕರ್ನಗಿ ಕ್ಕಲಸ ಮ್ರಡಿದನ್ನ. ಹಿೋಗೆ

ಸಹೊೋದರರ ಮಧ್ಯಾ ಉತತ ಮ ಭಾಂದವಾ ವಿದುದ ದು ಗತಾತ ಗುತತ ದೆ. ಇಬಬ ರೂ ಪ್ರವಗಡ ಪ್ರಳೆಯಪಟ್ಟಟ ನ

ಔನು ತಾ ರ್ಕಕ ಗಿ ಕಿಾ .ಶ. 1774ರವರೆಗೂ ಆಳಿವ ಕ್ಕ ಮ್ರಡಿದರು. ದೊಡಡ ತಿಮೂ ಪಪ ರ್ನಯಕನ್ನ ಕಿಾ .ಶ. 1774ರಲಿ್ಲ ಮರಣ್

Tumbe Group of International Journals

www.tumbe.org Page | 86

Volume- 3 Issue-1 January-April : 2020

ISSN: 2581-8511

Impact Factor: 4.75

ಹೊಂದಿದನ್ನ. ಇವನಿಗೆ ಲಕ್ಷ್ೂ ಮೂ ಮತ್ತತ ರಾಮಚಂದಾ ಮೂ ಎಂಬ ಇಬಬ ರು ಪತಿು ಯರು, ಇಬಬ ರೂ ಪುತಾ ರೂ

ಇದದ ರು ಎಂದು ಆಂಗಿ ಕೈಫ್ತಯತ್ತತ ತಿಳಿಸುತತ ದೆ.

ಹೈದರಾಲಿಯ ಆಕರ ಮ್ಣ

ದೊಡಡ ತಿಮೂ ಪಪ ರ್ನಯಕ ಮರಣ್ಹೊಂದಿದ ನಂತರ ಅವನ ಹಿರಿಯ ಮಗರ್ನದ

ಪೆದದ ತಿಮೂ ಪಪ ರ್ನಯಕನ್ನ ಕಿಾ .ಶ. 1774ರ ವಿಜಯ ಸಂವತಸ ರ ರ್ಕತಿಾಕಮ್ರಸದ ದಿರ್ನಂಕ 7 ಶುಕಾ ವಾರದಂದು

ಅಧಿರ್ಕರ ವಹಿಸಿಕೊಂಡನ್ನ. ಇದೇ ಸಮಯದಲಿ್ಲ ಮೈಸೂರಿನಲಿ್ಲ ಹೈದರಾಲ್ಲಯು ಸವಾಾಧಿರ್ಕರಿಯಾಗಿದುದ

ಸಣ್ಣ ಪುಟಟ ಪ್ರಳೆಯಪಟ್ಟಟ ಗಳ ವಿರೋಧಿಯಾಗಿದದ ನ್ನ. ಹೈದರಾಲ್ಲ ಏಳಿಗೆಗೆ ಬರುವ ಮದಲು ಮರಾಠರು ದಕಿಿಣ್

ಕರ್ನಾಟಕದ ಮೇಲೆ ದಾಳಿಮ್ರಡಿ ಪ್ರಳೆಯಪಟ್ಟಟ ಗಳನ್ನು ಸೂರೆಗೈದು ತಮೂ ಅಧಿರ್ಕರಿಗಳ ಮೂಲಕ

ನಿಯಂತಾ ಣ್ ಸಾಧಿಸಿದದ ರು. ಆದರೆ ಹೈದರಾಲ್ಲ ಅಧಿರ್ಕರದಲಿ್ಲ ಬಲವಾಗಿ ಪಾ ತಿಷ್ಠಾ ಪಿತರ್ನದ ನಂತರ ಮರಾಠರ

ನಿಯಂತಾ ಣ್ದಲಿ್ಲದದ ಪ್ರಳೆಯಟ್ಟಟ ಗಳ ಮೇಲೆ ಆಕಾ ಮಣ್ ಮ್ರಡಿ ಅಲಿ್ಲದದ ಅಧಿರ್ಕರಿಗಳನೆು ಲಿಾ ಹೊಡೆದೊೋಡಿಸಿ

ಆ ಪಾ ದೇಶಗಳನ್ನು ತನು ವಶಕ್ಕಕ ತೆಗೆದುಕೊಂಡನ್ನ. ಇಂತಹ ಪಾ ದೇಶಗಳಿಗೆ ಹೈದರಾಲ್ಲ ತನಗೆ ನಿಷಾ ರಾದವರನ್ನು

ಅಧಿರ್ಕರಿಗಳರ್ನು ಗಿ ಮ್ರಡಿದದ ನ್ನ. ಕಿಾ .ಶ. 1774ರ ವೇಳೆಗೆ ಹೈದರಾಲ್ಲಯು ಮಧುಗಿರಿ, ನಿಡುಗಲ್, ಮಿಡಿಗೇಶಿ

ಕೊೋಟೆಗಳನ್ನು ವಶಪಡಿಸಿಕೊಂಡು ಅವುಗಳ ಆಡಳಿತ ನಿವಾಹಣೆಗೆ ಪಾ ಧ್ಯನಿ ವಂಕಪಪ ಯಾ ನನ್ನು ನಮಕ

ಮ್ರಡಿದದ ನ್ನ.

ಪ್ರವಗಡ ಪ್ರಳೆಯಪಟ್ಟಟ ನ ರ್ನಯಕರು ದೊಡಡ ತಿಮೂ ಪಪ ರ್ನಯಕನ ರ್ಕಲದಲಿ್ಲ ಹೈದರಾಲ್ಲಯಂದಿಗೆ

ಉತತ ಮ ಭಾಂದವಾ ವನ್ನು ಇಟ್ಟಟ ಕೊಂಡು ವಾಷಿಾಕ 10 ಸಾವಿರ ರೂಗಳ ರ್ಕಣಿಕ್ಕ ನಿೋಡುತಿತ ದದ ರು. ಆದರೆ ಅವನ

ಮರಣ್ದ ನಂತರ ಅವನ ಹಿರಿಯ ಮಗ ಪೆದದ ತಿಮಪಪ ರ್ನಯಕನ ರ್ಕಲದಲಿ್ಲ ಆ ಸ್ಯು ೋಹ ಭಾಂದವಾ

ಮುರಿದುಬಿದುದ ದೇ ಅಲಿದೆ, ಹೈದರಾಲ್ಲ ಪ್ರವಗಡವನ್ನು ಹೊರತ್ತಪಡಿಸಿ ಸಿರಾ, ಮಿಡಿಗೇಶಿ, ಮಧುಗಿರಿ, ನಿಡುಗಲ್

ಮುಂತಾದ ಬಲಾಢ್ಾ ಕೊೋಟೆಗಳನ್ನು ವಶಪಡಿಸಿಕೊಂಡಿದದ ನ್ನ. ಪ್ರವಗಡವನ್ನು ಗೆದುದ ಕೊಂಡರೆ ಇಡಿೋ

ಪಾ ದೇಶವೇ ತನು ವಶವಾಗುತತ ದೆ ಎಂದು ಅಲೋಚಿಸಿ ತಾನ್ನ ಪಾ ದೇಶಗಳಿಗೆ ನಿಯೋಜಿಸಿದದ ಅಧಿರ್ಕರಿ ಪಾ ಧ್ಯನಿ

ವಂಕಪಪ ಯಾ ನವರಿಗೆ ಪ್ರವಗಡ ಕೊೋಟೆಯ ಮೇಲೆ ಆಕಾ ಮಣ್ ಮ್ರಡಲು ಆದೇಶಿಸಿದನ್ನ. ವಂಕಪಪ ಯಾ ನ್ನ

ಸೇನೆಯಂದಿಗೆ ಬಲಾಡಾ ಪ್ರವಗಡದ ಮೇಲೆ ಆಕಾ ಮಣ್ ಮ್ರಡಿದನ್ನ. 5 ತಿಂಗಳುಗಳ ರ್ಕಲ ಮುತಿತ ಗೆ

ಮುಂದುವರಿಯಿತ್ತ. ಕೊೋಟೆಯ ಬಾಗಿಲು ತೆರೆಯಲ್ಲಲಿ . ಸತತ ಆಕಾ ಮಣ್ದ ಫಲವಾಗಿ ವಂಕಪಪ ಯಾ ನ ಸೈನಾ

ಕೊೋಟೆಯಳಗೆ ಪಾ ವೇಶಿಸಿತ್ತ. ಪ್ರವಗಡದ ರಕ್ಷ್ಣಾ ಸೈನಾ ದಿಟಟ ವಾಗಿ ದಾಳಿಯನೆು ದುರಿಸಿದರೂ ಫಲ ನಿೋಡಲ್ಲಲಿ .

ಪ್ರವಗಡದ ಸೈನಿಕರು ಪಲಾಯನಗೈದರು. ಆಕಾ ಮಣ್ರ್ಕರರು ಅರಮನೆ ಪಾ ವೇಶಿಸಿ ಪೆದದ ತಿಮೂ ಪಪ ರ್ನಯಕ ಮತ್ತತ

ಅವನ ತಮೂ ಚಿಕಕ ಪಪ ಗೌಡ ಚಿಕಕ ವಂಕಟಪತಿರ್ನಯಕನನ್ನು ಸ್ಯರೆಯಾಳ್ಳಗಿ ಬಂಧಿಸಿದರು. ಅವರ ಇಡಿೋ ಕುಟ್ಟಂಬ

ವಗಾವನ್ನು ಮಧುಗಿರಿಗೆ ಕರೆದೊಯುದ ಅಲಿ್ಲನ ಸ್ಯರೆಮನೆಯಲಿ್ಲ ಇಡಲಾಯಿತ್ತ. ರ್ನಯಕ ಕುಟ್ಟಂಬ ವಗಾದವರ

ಜಿೋವನಕ್ಕಕ ಪಾ ಧ್ಯನಿ ವಂಕಪಪ ಯಾ ನ್ನ ಒಂದು ಗಾಾ ಮದ ಆದಾಯವನ್ನು ಬಿಟ್ಟಟ ಕೊಟಟ ನೆಂದು ಆಂಗಿ ಕೈಫ್ತಯತ್ತತ

ತಿಳಿಸುತತ ದೆ.

ಪಾ ಧ್ಯನಿ ವಂಕಪಪ ಯಾ ನ್ನ ಪ್ರವಗಡಕ್ಕಕ ತೆರಳಿ ಅದರ ಸಂಪೂಣ್ಾ ವಿವರವನ್ನು ಸಂಗಾ ಹಿಸಿತೊಡಗಿದನ್ನ.

ಪ್ರವಗಡಕ್ಕಕ ಸೇರಿದದ ಅನಕ ಹಳಿಳ ಗಳು ಸಂಸಾಾ ನಕ್ಕಕ ಸೇರಿದದ ವು. ಆ ಹಳಿಳ ಗಳನ್ನು ಬೇಪಾಡಿಸಿ ಪುನಃ ಪ್ರವಗಡಕ್ಕಕ

ಸೇರಿಸಿ ಆ ಭೂಪಾ ದೇಶಗಳ ವಾ ವಹಾರವನ್ನು ನೊೋಡಿಕೊಳಳ ಲು ಪಾ ಧ್ಯನಿಯು ಸುಬಬ ರಾವ್ ಎಂಬುವನನ್ನು ಕಿಾ .ಶ.

1775ರಲಿ್ಲ ಅಮಲಾದ ರನರ್ನು ಗಿ ನಮಕ ಮ್ರಡಿದನ್ನ.

ಹೈದರಾಲ್ಲಯು ಮದಕರಿರ್ನಯಕನನ್ನು ಸದೆಬಡಿಯುವ ಉದೆದ ೋಶದಿಂದ ಕಿಾ ,ಶ. 1777ರಲಿ್ಲ ಮೂರನೆ

ಬಾರಿಗೆ ಚಿತಾ ದುಗಾದ ಕಡೆ ಹೊರಟನ್ನ. ಮ್ರಗಾಮಧಾ ದಲಿ್ಲ ಹೈದರಾಲ್ಲಯ ಸೈನಾ ಪ್ರವಗಡದ ಬಳಿ

Tumbe Group of International Journals

www.tumbe.org Page | 87

Volume- 3 Issue-1 January-April : 2020

ISSN: 2581-8511

Impact Factor: 4.75

ಬಿೋಡುಬಿಟ್ಟಟ ತ್ತ. ಆ ಸಂದರ್ಾದಲಿ್ಲ ಹೈದರನ್ನ ತನು ಸೈನಾ ದೊಂದಿಗೆ ಪ್ರವಗಡ ಬೆಟಟ ವನ್ನು ಏರಿ ಆದರಿಂದ

ಆಕಷಿಾತರ್ನಗಿ ಈ ದುಗಾವನ್ನು ಬಲಾಢ್ಾ ವಾದ ಮತ್ತತ ಆಯಕಟ್ಟಟ ನ ಸಾ ಳವರ್ನು ಗಿ ಮ್ರಡಿಕೊಳಳ ಲು ಯೋಚಿಸಿ,

ತಕ್ಷ್ಣ್ ತನು ಅಧಿರ್ಕರಿಗಳನ್ನು ಕರೆಸಿ ಈ ದುಗಾದ ಮೇಲೆ ಬಲಾಢ್ಾ ಗೋಡೆಗಳನ್ನು ನಿಮಿಾಸುವ

ರ್ಕಮಗಾರಿಯನ್ನು ಕೈಗೆತಿತ ಕೊಳುಳ ವಂತೆ ಆದೇಶಿಸಿದನ್ನ. ಪಾ ಧ್ಯನಿ ವಂಕಪಪ ನ್ನ ತಕ್ಷ್ಣ್ ಈ ರ್ಕಯಾವನ್ನು ಆರಂಭಿಸಿ

ಪ್ರವಗಡ ಕೊೋಟೆ ಮತ್ತತ ಪೇಟೆಯನ್ನು ಬಲಾಢ್ಾ ಗಳಿಸಿದನ್ನ. ಹೈದರನ ಆದೇಶದ ಮೇರೆಗೆ ಪ್ರವಗಡವನ್ನು

ಜನರ್ರಿತ ಪಟಟ ಣ್ವರ್ನು ಗಿ ಮ್ರಡಿದನ್ನ.

ಕಿಾ .ಶ. 1778ರಲಿ್ಲ ಪ್ರವಗಡವನ್ನು ವಿಸತ ರಿಸುವ ಉದೆದ ೋಶದಿಂದ ಪಾ ಧ್ಯನಿ ವಂಕಪಪ ಯಾ ನ್ನ

ರಾಯಚೆಲಿು ಾವಿನ ಮೇಲೆ ದಾಳಿ ಮ್ರಡಿದನ್ನ. ಅಲಿ್ಲನ ರ್ನಯಕರ್ನದ ಯರಾ ಚನು ಪಪ ರ್ನಯುಡ ವು

ಪರಾರ್ವಗಂಡನ್ನ. ಅವನನ್ನು ಸ್ಯರೆಹಿಡಿದು ಪೆನ್ನಗಂಡೆಯ ದುಗಾದಲಿ್ಲಟ್ಟಟ ಇಡಿೋ ರಾಯಚೆಲಿು ಾ

ಪಾ ದೇಶವನ್ನು ಪ್ರವಗಡಕ್ಕಕ ಸೇರಿಸಿಕೊಂಡನ್ನ. ಹಿೋಗೆ ಪ್ರವಗಡ ಮತತ ಷ್ಟಟ ವಿಸಾತ ರಗಂಡಿತ್ತ. ಕಿಾ .ಶ. 1779ರಲಿ್ಲ

ಹೈದರಾಲ್ಲಯ ಆದೇಶದ ಮೇರೆಗೆ ಚೇಕಾ ಮ್ರಯ ಎಂಬ ಅಧಿರ್ಕರಿಯು ಹೊಸ ಅಮಲಾದ ರರ್ನಗಿ ಪ್ರವಗಡಕ್ಕಕ

ಸುಬಬ ರಾವ್ ನ ಸಾಾ ನಕ್ಕಕ ಆಗಮಿಸಿದನ್ನ. ಅವನ ಆಡಳಿತಾವಧಿಯಲಿ್ಲ ನಿಡುಗಲಿ್ಲಗೆ ಸೇರಿದದ ಪ್ನು ಸಮುದಾ ಮತ್ತತ

ಸೂಲರ್ನಯಕನಪಳಿಳ ಗಳನ್ನು ಒತಾತ ಯದಿಂದ ಪಡೆದು ಪ್ರವಗಡಕ್ಕಕ ಸೇರಿಸಿಕೊಂಡನ್ನ. ಆಗ ನಿಡುಗಲಿ್ಲನಲಿ್ಲದದ

ಪ್ರಳೇಗಾರ ವಿೋರತಿಮೂ ಣ್ಣ ರ್ನಯಕನ್ನ ದುಬಾಲರ್ನಗಿದುದ ಹೈದರಾಲ್ಲಯಿಂದ ಪರಾರ್ವಗಂಡಿದುದ ಯಾವುದೇ

ಸವ ತಂತಾ ವಿಲಿದ ಪ್ರಳೇಗಾರರ್ನಗಿದದ ನ್ನ. ಆದದ ರಿಂದ ನಿಡುಗಲಿ್ಲನವರು ಯಾವುದೇ ಪಾ ತಿರೋಧ ಮತತ ಷ್ಟಟ

ವಿಸಾತ ರವಾಗಿ ಆದಾಯವೂ ಹೆಚ್ಚು ಯಿತ್ತ. ಕಿಾ .ಶ. 1782ರಲಿ್ಲ ಹೈದರಾಲ್ಲಯು ಮರಣ್ ಹೊಂದಿದ ಮೇಲೆ

ಮೈಸೂರಿನಲಿ್ಲ ಟ್ಟಪೂಪ ಸುಲಾತ ನನ್ನ ಅಧಿರ್ಕರಕ್ಕಕ ಬಂದನ್ನ. ಆಗ ಅವನ್ನ ಅನಕ ಅಧಿರ್ಕರಿಗಳನ್ನು ಬದಲಾಯಿಸಿ,

ತನಗೆ ನಿಷಾ ರಾದವರನ್ನು ನಮಕ ಮ್ರಡತೊಡಗಿದನ್ನ. ಆ ಸಂದರ್ಾದಲಿ್ಲ ಪ್ರವಗಡಕ್ಕಕ ಕಿಾ .ಶ. 1782ರಲಿ್ಲ

ರುಸುತ ಂಖ್ಯನನ್ನ ಅಮಲಾದ ರರ್ನಗಿ ಆಗಮಿಸಿ ಆಡಳಿತ ಮ್ರಡತೊಡಗಿದನ್ನ.

ಟಿಪ್ಪಪ ಸುಲ್ತಾ ನನ ಆಡಳಿತ

ಪ್ರವಗಡವು ಸಿೋಮಿತ ಆದಾಯವನ್ನು ಹೊಂದಿದುದ ಚಿಕಕ ಪಾ ದೇಶವಾಗಿತ್ತತ . ಹೆಚ್ಚು ವಿಸಾತ ರವಾಗಿದದ

ಪಾ ದೇಶಗಳಿಂದ ಕ್ಕಲವಾರು ಹಳಿಳ ಗಳನ್ನು ಬೇಪಾಡಿಸಿ ಚಿಕಕ ಪಾ ದೇಶಗಳಿಗೆ ಸೇರಿಸುವ ನಿೋತಿಯನ್ನು ಹೈದರನ್ನ

ಅನ್ನಸರಿಸುತಿತ ದದ ನ್ನ. ಹೈದರಾಲ್ಲಯ ರ್ಕಲದಲಿ್ಲ ನಿಡುಗಲಿ್ಲನಿಂದ ಕ್ಕಲವಾರು ಹಳಿಳ ಗಳನ್ನು ಪ್ರವಗಡಕ್ಕಕ ಸೇರಿಸಿ

ವಿಸತ ರಿಸಲಾಗಿತ್ತತ . ಟ್ಟಪೂಪ ಸುಲಾತ ನನ್ನ ಕೂಡಾ ಇದೇ ನಿೋತಿಯನ್ನು ಮುಂದುವರೆಸಿ ಪ್ರವಗಡವನ್ನು ಮತತ ಷ್ಟಟ

ವಿಸತ ರಿಸಿ ಅದರ ಆದಾಯವನ್ನು ಹೆಚಿು ಸುವ ಕ್ಕಲಸಕ್ಕಕ ಕೈಹಾಕಿದನ್ನ. ಅದರ ಪಾ ರ್ಕರ ಟ್ಟಪೂಪ ಸುಲಾತ ನನ್ನ

ಪ್ರವಗಡಕ್ಕಕ ಆಗಮಿಸಿ ಅದರ ಆದಾಯವನ್ನು ಪರಿಶಿೋಲ್ಲಸಿ ಪ್ರವಗಡದ ನೆರೆಯ ದೊಡಡ ಪಾ ದೇಶಗಳ್ಳದ

ರಾಯದುಗಾ ಮತ್ತತ ಪೆನ್ನಗಂಡೆಯಿಂದ ಕ್ಕಲವು ಭೂಪಾ ದೇಶವನ್ನು ಪ್ರವಗಡಕ್ಕಕ ಸೇರಿಸಬೇಕ್ಕಂಬ

ಆದೇಶವನ್ನು ಹೊರಡಿಸಿದನ್ನ. ಈ ವೇಳೆಗಾಗಲೇ ರಾಯದುಗಾ ಮತ್ತತ ಪೆನ್ನಗಂಡೆ ಟ್ಟಪೂಪ ಸುಲಾತ ನನ

ವಶದಲಿ್ಲದದ ವು. ಆ ಆದೇಶದ ಪಾ ರ್ಕರ “ಪೆನ್ನಗಂಡ (ಸಿೋಮ) ಪಾ ದೇಶದಿಂದ ರದದ ಂ ತರಫ್ ನ್ನು ರಾಯದುಗಾ

ಪಾ ದೇಶದಿಂದ (ಸಿೋಮ) ತಿರುಮಣಿ ತರಫ್ ನ್ನು ಪ್ರವಗಡ ಸಿೋಮಗೆ ಸೇರಿಸಲಾಯಿತ್ತ.” ಪ್ರವಗಡ ರ್ನಯಕರಿಂದ

ದುಗಾದ ಮೇಲೆ ನಿಮ್ರಾಣ್ಗಂಡಿದದ ಗೋಪ್ರಲಸಾವ ಮಿ ದೇವಾಲಯವನ್ನು ಜಿೋರ್ೋಾದಾಧ ರದ ನೆಪದಲಿ್ಲ

ರ್ನಶಪಡಿಸಲಾಯಿತ್ತ. ಈ ರ್ಟನೆ ಕಿಾ .ಶ. 1787ರಲಿ್ಲ ನಡೆಯಿತೆಂದು ಆಂಗಿ ಕೈಫ್ತಯತ್ತತ ದಾಖಲ್ಲಸಿದೆ.

ಕಿಾ .ಶ. 1787ರ ನಂತರ ಕ್ಕಲವಾರು ದಿನಗಳ ರ್ಕಲ ಈ ಮೂರು ತರಫ್ ಗಳ ಜವಾಬಾದ ರಿಯನ್ನು

ರುಸುತ ಂಖ್ಯನನ್ನ ನಿವಾಹಿಸಿದನ್ನ. ನಂತರ ಪುನಃ ಪ್ರವಗಡದಿಂದ ರದದ ಂ ತರಫ್ ನ್ನು ಬೇಪಾಡಿಸಿ ಅಲಿ್ಲಗೆ

ಪಾ ತೆಾ ೋಕವಾದ ಅಧಿರ್ಕರಿಯನ್ನು ನಮಿಸಲಾಯಿತ್ತ. ಆದರೆ ರದದ ಂ ತರಫ್ ನಲಿ್ಲದದ ಯಾಾಪೆಟ ಮತ್ತತ

ಹೊರ್ನು ಪುರ ಎಂಬ ಗಾಾ ಮಗಳನ್ನು ಪ್ರವಗಡ ಸಿೋಮಯಲಿ್ಲಯೇ ಉಳಿಸಿಕೊಳಳ ಲಾಯಿತ್ತ.

Tumbe Group of International Journals

www.tumbe.org Page | 88

Volume- 3 Issue-1 January-April : 2020

ISSN: 2581-8511

Impact Factor: 4.75

ಬಿಾ ಟ್ಟೋಷರ ಒಕೂಕ ಟ ಸೈನಾ ಲಾರ್ಡಾ ರ್ಕರನ್ ವಾಲ್ಲೋಸನ ರ್ನಯಕತವ ದಲಿ್ಲ ಟ್ಟಪೂಪ ವಿನ ವಿರುದಧ ಯುದಧ

ಮ್ರಡಲು ಕಿಾ .ಶ. 1790ರಲಿ್ಲ ಬೆಂಗಳೂರಿಗೆ ಬಂದಿಳಿಯಿತ್ತ. ರ್ಕರನ್ ವಾಲ್ಲೋಸನ ಜತೆ ಜನರಲ್ ಮಿಡೋನೊೋ

ಆಗಮಿಸಿದದ ನ್ನ. ಟ್ಟಪೂಪ ಮತ್ತತ ಅವನ ಅಧಿರ್ಕರಿಗಳು ಬಿಾ ಟ್ಟೋಷರ ವಿರುದಧ ದ ದುಗಾದ ಬಂಧಿಖ್ಯನೆಯಲಿ್ಲದದ

ಪ್ರವಗಡದ ಪ್ರಳೇಗಾರ ಪೆದದ ತಿಮೂ ಪಪ ರ್ನಯಕನ್ನ (ಪಾ ಧ್ಯನಿ ವಂಕಪಪ ಯಾ ನ್ನ ಬಂಧಿಸಿ

ಮಧುಗಿರಿಯಲಿ್ಲಟ್ಟಟ ದದ ನ್ನ). ಜೈಲ್ಲನಿಂದ ಬಿಡುಗಡೆಯಾಗಿ ಪ್ರವಗಡಕ್ಕಕ ಬಂದು ಕೊೋಟೆಯನ್ನು ಬಿಟ್ಟಟ ಇನ್ನು ಳಿದ

ಪಾ ದೇಶಗಳನ್ನು ಆಳತೊಡಗಿದನ್ನ. ಸುಮ್ರರು ಒಂದು ವಷಾರ್ಕಲ ಅಧಿರ್ಕರ ಮ್ರಡಿ ಇನೆು ೋನ್ನ ಕೊೋಟೆಯನ್ನು

ಆಕಾ ಮಿಸಿಕೊಳುಳ ವ ಸನಿಹಲಿ್ಲರುವಾಗಲೇ ಟ್ಟಪೂಪ ಸುಲಾತ ನ್ ಸೋತ್ತ ಬಿಾ ಟ್ಟೋಷರಂದಿಗೆ ಶ್ವಂತಿ ಒಪಪ ಂದ

ಮ್ರಡಿಕೊಂಡಿದದ ನ್ನ. ಎರಡೂ ಕಡೆಯು ಸೈನಾ ತಮೂ ಸಾಾ ನಗಳಿಗೆ ಹಿಂತಿರುಗಿದ ನಂತರ ಟ್ಟಪುಪ ಸುಲಾತ ನನಿಗೆ

ಪ್ರವಗಡ ತನು ಕೈಬಿಟ್ಟಟ ಹೊೋಗಿರುವ ಸುದಿದ ತಿಳಿಯಿತ್ತ. ಬಿಾ ಟ್ಟೋಷರಿಗೆ ಕೊಡಬೇರ್ಕಗಿದದ ಹಣ್ವನ್ನು

ಕೂಾ ಡಿೋಕರಿಸಲು ಪುನಃ ಸಣ್ಣ ಪುಟಟ ಪ್ರಳೇಗಾರರ ಮೇಲೆ ಆಕಾ ಮಣ್ ಮ್ರಡಬೇರ್ಕಯಿತ್ತ. ಆದದ ರಿಂದ

ಕೈಬಿಟ್ಟಟ ಹೊೋಗಿದದ ಪ್ರವಗಡವನ್ನು ಆಕಾ ಮಿಸಲು ಸೈನಾ ವನ್ನು ಕಳುಹಿಸಿದನ್ನ. ಟ್ಟಪೂಪ ಸುಲಾತ ನನ ಸೇನೆ

ಬರುತಿತ ರುವ ಸುದಿದ ಯನ್ನು ಕೇಳಿದ ಪ್ರವಗಡದ ಪೆದದ ತಿಮೂ ಪಪ ರ್ನಯಕನ್ನ ಪ್ರವಗಡ ಪಾ ದೇಶವನ್ನು ಬಿಟ್ಟಟ

ಪಲಾಯನ ಮ್ರಡಿದನ್ನ. ಟ್ಟಪೂಪ ಸೈನಾ ಪ್ರವಗಡವನ್ನು ಪಾ ವೇಶಿಸಿ ವಶಪಡಿಸಿಕೊಂಡಿತ್ತ. ಅವನ ಅಧಿರ್ಕರಿಗಳು

ಯಶಸಿವ ಯಾಗಿ ಪ್ರವಗಡ ಪಾ ದೇಶದ ಆಡಳಿತವನ್ನು 1799ರವರೆಗೆ ನಿವಾಹಣೆ ಮ್ರಡಿದರು. ಈ ಮಧ್ಯಾ

ಟ್ಟಪೂಪ ಸುಲಾತ ನನ್ನ ಪ್ರವಗಡ ಕೊೋಟೆಯ ವಿೋಕ್ಷ್ಣೆಗೆ ಕಿಾ ,ಶ. 1795ರಲಿ್ಲ ಆಗಮಿಸಿದನ್ನ. ಕೊೋಟೆಯ

ಬಲಾಢ್ಾ ತೆಯನ್ನು ನೊೋಡಿ ಸಂತೊೋಷಗಂಡ ಅವನ್ನ ಆ ದುಗಾಕ್ಕಕ ‘ಫತೇಹಬಾದ್’ ಎಂದು ರ್ನಮಕರಣ್

ಮ್ರಡಿದನ್ನ.

ಉಪ್ಸಂಹಾರ

ಕಿಾ .ಶ. 1799ರಲಿ್ಲ ಬಿಾ ಟ್ಟೋಷರಂದಿಗೆ ನಡೆದ ಯುದಧ ದಲಿ್ಲ ಟ್ಟಪೂಪ ಸುಲಾತ ನನ್ನ ಸೋತ್ತ ಮರಣ್

ಹೊಂದಿದನ್ನ. ಟ್ಟಪೂಪ ವಿನ ಮರಣ್ದ ವಾತೆಾಯಿಂದ ಎಚೆು ತ್ತತ ಕೊಂಡ ಪ್ರವಗಡ ಪ್ರಳೇಗಾರ

ಪೆದದ ತಿಮೂ ಪಪ ರ್ನಯಕನ್ನ ಕಲೋನಲ್ ಅಲೆರ್ಕಸ ಂಡರ್ ರಿೋರ್ಡ್ ನನ್ನು ಬೇಟ್ಟಯಾಗಿ ಅವನ ಅನ್ನಮತಿಯನ್ನು

ಪಡೆದುಕೊಂಡು ಪ್ರವಗಡ ಪಾ ದೇಶದ ಆಡಳಿತವನ್ನು ವಹಿಸಿಕೊಂಡು ಎರಡು ತಿಂಗಳ ರ್ಕಲ ನಿವಾಹಿಸಿದನ್ನ.

ಟ್ಟಪೂಪ ವನ್ನು ಸೋಲ್ಲಸಿದ ಬಿಾ ಟ್ಟೋಷರು ಮೈಸೂರು ಮಹಾರಾಜರಿಗೆ ತಾವುಗೆದದ ಪಾ ದೇಶಗಳನ್ನು ಬಿಟ್ಟಟ ಕೊಟ್ಟಟ ,

ಉಸುತ ವಾರಿಗೆ ಮೈಸೂರಿನಲಿ್ಲ ರಿೋರ್ಜಂಟನನ್ನು ನಮಿಸಿದರು. ಮಹಾರಾಜರಿಗೆ ಅಧಿರ್ಕರ ಬಂದ ನಂತರ

ಪೂಣ್ಾಯಾ ನವರು ಪುನಃ ಮೈಸೂರು ದಿವಾನರಾದರು. ಅವರು ತಮೂ ಹರಿರ್ಕರರ ಮೂಲಕ ಪ್ರವಗಡ ಪಾ ದೇಶದ

ಅಧಿರ್ಕರವನ್ನು ತಮೂ ಅಧಿರ್ಕರಿಗಳಿಗೆ ಬಿಟ್ಟಟ ಕೊಡುವಂತೆ ಪ್ರಳೇಗಾರರಿಗೆ ಆದೇಶ ಪತಾ ವನ್ನು ಕಳುಹಿಸಿದರು. ಈ

ಆದೇಶವನ್ನು ಜಾರಿಗಳಿಸಲು ಪೂಣ್ಾಯಾ ನವರು ಕಲನಲ್ ಟಾಲ್ ಫ್ರಾ ಜತೆ ತಿಮ್ರೂ ಜಿ ಪಂತಲುವಿನ

ನತೃತವ ದಲಿ್ಲ ಚಿಕಕ ಸೈನಾ ವನ್ನು ಕೂಡಾ ಕಳುಹಿಸಿದನ್ನ. ನಿರಾಶರ್ನದ ಪ್ರಳೇಗಾರ ಪೂಣ್ಾಯಾ ನವರ ಬಳಿ

ಹೊೋದರೂ ಪಾ ಯೋಜನವಾಗಲ್ಲಲಿ . ಕೊನೆಗೆ ಅವನಿಗೆ ವಿಶ್ವಾ ಂತಿ ವೇತನ ನಿೋಡಲಾಯಿತ್ತ. ಮುಮುೂ ಡಿ

ಕೃಷಣ ರಾಜ ಒಡೆಯರ ಆದೇಶದ ಮೇರೆಗೆ ಪೂಣ್ಾಯಾ ನವರು ಪ್ರವಗಡಕ್ಕಕ ಅಮಲಾದ ರರನ್ನು ನಮಕ

ಮ್ರಡುವುದರ ಮೂಲಕ ಆಡಳಿತವನ್ನು ನಡೆಸಿದರು. ಹಿೋಗೆ ಪ್ರವಗಡ ಮೈಸೂರು ಮಹಾರಾಜರ ಆಡಳಿತಕ್ಕಕ

ಒಳಪಟ್ಟಟ ತ್ತ.

ಅಡಿ ಟಿಪ್ಪ ಣಿ

[1] ಡಾ ಡಿ.ಎನ್. ಯೋಗಿಶವ ರಪಪ , ಕಲಪ ಶೋಧ ಪುಟ 224-234, ಪಾ ಗತಿ ಪಾ ರ್ಕಶನ, ಬೆಂಗಳೂರು 2012.

[2] ಮಂಕಜಿಯವರ ಅಪಾ ಕಟ್ಟತ ಆಂಗಿ ಕೈಫ್ತಯಿತ್ತತ (1801)

[3] ಮಕಂಜಿ ಅಪಾ ಕಟ್ಟತ ಇಂಗಿಿ ೋಷ್ ದಾಖಲೆ 1801.